Latest Updates
News & Activities
Stay updated with our latest missions, events, and impact stories across the nation.
ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು ಯಶಸ್ವಿಯಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರ
ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು ಯಶಸ್ವಿಯಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಎಲ್ಲಾ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.ಈ ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ, ದಾನಿಗಳು, ಸ್ವಯಂಸೇವಕರು, ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನಮ್ಮ ವಿಶೇಷ ಕೃತಜ್ಞತೆಗಳು.ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಮತ್ತು ಆಶೀರ್ವಾದದಿಂದ ಈ ಸಮಾಜಮುಖಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮುಂದೆಯೂ ಇಂತಹ ಜನೋಪಯೋಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲವನ್ನು ಇದೇ ರೀತಿ ನಿರೀಕ್ಷಿಸುತ್ತೇವ ಟ್ರಸ್ಟ್ ನ ಧ್ಯಕ್ಷರಾದ ಪುನೀತ್ ಕೆ ಉಪಾಧ್ಯಕ್ಷ ಭಾರತ್ ಕುಮಾರ್ ಎಸ್ ಲಕ್ಷ್ಮಣ್ ದಯಾನಂದ ಮಹೇಂದ್ರ ಶ್ರೀನಿವಾಸ ಅಶ್ವಥ್ ರಮೇಶ್ ಶಿವಕುಮಾರ್ ಕುಚೇಲಪ್ಪ ಸುಬ್ರಮಣಿ ಭಾರತ್ ಸಂಜಯ್ ಭಾನುಪ್ರಕಾಶ್ ಸಂದೀಪ ಅರುಣಾಚಲಂ ರಘು ರಾಜೇಂದ್ರ ಈ ಶಿಬಿರವನ್ನು ಯಶಸ್ವಿಗೊಳಿಸಿದರು
ಗ್ರಾಮ ಸಾರ್ವಜನಿಕ ಗ್ರಂಥಾಲಯ (ಲೈಬ್ರರಿ) ಸ್ಥಾಪನೆಗೆ ಸಹಕಾರ ಕೋರಿ ಮನವಿ
ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಪೇಟೆಕೇರಿ, ಟಿ.ಕೆ. ರಸ್ತೆ, ಚನ್ನಪಟ್ಟಣ ತಾಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ – 562160 ವಿಷಯ: ಗ್ರಾಮ ಸಾರ್ವಜನಿಕ ಗ್ರಂಥಾಲಯ (ಲೈಬ್ರರಿ) ಸ್ಥಾಪನೆಗೆ ಸಹಕಾರ ಕೋರಿ ಮನವಿ ಪತ್ರ
💻 ಗಣಕಯಂತ್ರ (ಕಂಪ್ಯೂಟರ್) ದಾನ ಯೋಜನೆ 💻
0 💻 ಗಣಕಯಂತ್ರ (ಕಂಪ್ಯೂಟರ್ 10) ದಾನ ಯೋಜನೆ 💻 ಜ್ಞಾನದಿಂದ ಪ್ರಗತಿ – ತಂತ್ರಜ್ಞಾನದಿಂದ ಅಭಿವೃದ್ಧಿ ಗ್ರಾಮೀಣ ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರಿಗೆ ಡಿಜಿಟಲ್ ಶಿಕ್ಷಣದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ