News
ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು ಯಶಸ್ವಿಯಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರ ಗ್ರಾಮ ಸಾರ್ವಜನಿಕ ಗ್ರಂಥಾಲಯ (ಲೈಬ್ರರಿ) ಸ್ಥಾಪನೆಗೆ ಸಹಕಾರ ಕೋರಿ ಮನವಿ 💻 ಗಣಕಯಂತ್ರ (ಕಂಪ್ಯೂಟರ್) ದಾನ ಯೋಜನೆ 💻 ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು ಯಶಸ್ವಿಯಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರ ಗ್ರಾಮ ಸಾರ್ವಜನಿಕ ಗ್ರಂಥಾಲಯ (ಲೈಬ್ರರಿ) ಸ್ಥಾಪನೆಗೆ ಸಹಕಾರ ಕೋರಿ ಮನವಿ 💻 ಗಣಕಯಂತ್ರ (ಕಂಪ್ಯೂಟರ್) ದಾನ ಯೋಜನೆ 💻 ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು ಯಶಸ್ವಿಯಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರ ಗ್ರಾಮ ಸಾರ್ವಜನಿಕ ಗ್ರಂಥಾಲಯ (ಲೈಬ್ರರಿ) ಸ್ಥಾಪನೆಗೆ ಸಹಕಾರ ಕೋರಿ ಮನವಿ 💻 ಗಣಕಯಂತ್ರ (ಕಂಪ್ಯೂಟರ್) ದಾನ ಯೋಜನೆ 💻 ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು ಯಶಸ್ವಿಯಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರ ಗ್ರಾಮ ಸಾರ್ವಜನಿಕ ಗ್ರಂಥಾಲಯ (ಲೈಬ್ರರಿ) ಸ್ಥಾಪನೆಗೆ ಸಹಕಾರ ಕೋರಿ ಮನವಿ 💻 ಗಣಕಯಂತ್ರ (ಕಂಪ್ಯೂಟರ್) ದಾನ ಯೋಜನೆ 💻
+91 7019185831
NEWS
Get Support
Donate
SRIRAMACHANDRA DEVASTHANA SEVA TRUST (R)
ಪೇಟೆಕೇರಿ ಟಿ ಕೆ ರಸ್ತೆ ಚನ್ನಪಟ್ಟಣ ತಾಲೂಕು ಬೆಂಗಳೂರು ದಕ್ಷಿಣ ಜಿಲ್ಲೆ 562160 ಕರ್ನಾಟಕ ರಾಜ್ಯ. (ಭಾರತ)
Join Us
Visitor No.:
0 0 1 7 9 8
Donate
+91 7019185831
Logo Menu
Our Calendar

Events & Initiatives

Join our upcoming events or see the impact of our past activities across different communities.

ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ  ಆರೋಗ್ಯ ತಪಾಸಣೆ ಶಿಬಿರ
Past Event
Jul 02, 2026 07:00 AM
ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಆರೋಗ್ಯ ತಪಾಸಣೆ ಶಿಬಿರ
BGS HOSPITAL KENGERI

🙏 ಧನ್ಯವಾದಗಳು 🙏ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು ಯಶಸ್ವಿಯಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಎಲ್ಲಾ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.ಈ ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ, ದಾನಿಗಳು, ಸ್ವಯಂಸೇವಕರು, ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನಮ್ಮ ವಿಶೇಷ ಕೃತಜ್ಞತೆಗಳು.ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಮತ್ತು ಆಶೀರ್ವಾದದಿಂದ ಈ ಸಮಾಜಮುಖಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮುಂದೆಯೂ ಇಂತಹ ಜನೋಪಯೋಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲವನ್ನು ಇದೇ ರೀತಿ ನಿರೀಕ್ಷಿಸುತ್ತೇವೆ.ಧನ್ಯವಾದಗಳೊಂದಿಗೆ,ಶ್ರೀರಾಮಚಂದ್ರ ದೇವಸ್ಥಾನ ಸೇವಾ ಟ್ರಸ್ಟ್ (ರಿ.)ಪೇಟೆಕೇರಿ, ಟಿ.ಕೆ. ರಸ್ತೆ, ಚನ್ನಪಟ್ಟಣ ತಾಲೂಕುಬೆಂಗಳೂರು ದಕ್ಷಿಣ ಜಿಲ್ಲೆ – 562160